23 ಆಚೇಂಗಿಯು, ನಾಡ ಬುದ್ದಿರ ಕಾನೂನ್ಕ್ ವಿರೋದವಾಯಿತ್ ಪೋರಾಡಿಯಂಡಿಪ್ಪ ಬೋರೆ ಒರ್ ಕಾನೂನ್ನ ನಾಡ ತಡೀರ ಬಾಗತ್ಲ್ ಉಳ್ಳದ್ ನಾಕ್ ಗೊತ್ತಾಯಂಡುಂಡ್; ಅದ್ ನಾಡ ತಡೀರ ಬಾಗತ್ಲ್ ವಾಸ ಮಾಡಿಯಂಡುಳ್ಳ ಪಾಪತ್ರ ಕಾನೂನ್ಕ್ ನನ್ನ ಕೈದಿಯಾಯಿತ್ ಮಾಡಿರ್ತ್.
ನಿಂಗ ನಿಂಗಡ ತಡೀರ ಬಾಗತ್ನ ಅನೀತಿರ ಆಯುದವಾಯಿತ್ ಪಾಪಕ್ ಒಪ್ಪ್ಚಿಡತೆ, ನಿಂಗಳ ಚತ್ತಯಿಂಗಡ ಮದ್ಯತ್ಂಜ ಜೀವತ್ಲ್ ಬಂದಯಿಂಗಡನೆಕೆ, ದೇವಕ್ ಒಪ್ಪ್ಚಿಟ್ಟಿತ್ ನಿಂಗಡ ತಡೀರ ಬಾಗತ್ನ ನೀತಿರ ಆಯುದವಾಯಿತ್ ದೇವಕ್ ಅರ್ಪಣೆ ಮಾಡಿ.
ನಿಂಗಕ್ ಅರ್ಥ ಮಾಡ್ವಕ್ ಕಷ್ಟ ಉಳ್ಳಾಂಗ್, ಮನುಷ್ಯ ರೀತಿಲ್ ನಾನ್ ನಿಂಗಕ್ ಎಣ್ಣಿ ತಪ್ಪಿ. ಮಿಂಞ ನಿಂಗ ನಿಂಗಡ ತಡೀನ ಅಶುದ್ದ ಕಾರ್ಯಕು, ದುಷ್ಟತನತ್ಲ್ ಇಂಞು ಅಕ್ರಮ ಮಾಡ್ವಕ್ ಅಡಿಯಾಳಾಯಿತ್ ಒಪ್ಪ್ಚಿಟ್ಟನೆಕೆ, ಇಕ್ಕ ಪವಿತ್ರ ಆಪಕಾಯಿತ್, ನಿಂಗಡ ತಡೀನ ನೀತಿಕ್ ಅಡಿಯಾಳಾಯಿತ್ ಒಪ್ಪ್ಚಿಡಿ.
ಅದಲ್ಲತೆ, ನ್ಯಾಯಪ್ರಮಾಣ ಆತ್ಮೀಯವಾಯಿತುಂಡ್ೕಂದ್ ನಂಗಕ್ ಗೊತ್ತುಂಡ್, ಆಚೇಂಗಿ ನಾನ್ ಪಾಪಕ್ ಅಡಿಯಾಳಾಯಿತ್ ಮಾರಿತ್, ಆತ್ಮೀಯ ಜೀವ ಇಲ್ಲತಂವೊನಾನ.
ಆನಗುಂಡ್, ನಲ್ಲದ್ ಮಾಡಂಡೂಂದ್ ಕುಶೀಲ್ ಇಪ್ಪ ನಾಡಲ್ಲಿ, ಕ್ೕಡ್ ಮಾಡ್ವ ಒರ್ ಕಾನೂನ್ ಉಳ್ಳಾನ ನಾನ್ ಕಂಡಂಡುಳ್ಳ.
ಇಕ್ಕ, ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ಮೂಲಕ ದೇವಕ್ ವಂದನೆ ಮಾಡ್ವಿ. ಆನಗುಂಡ್, ನಾನ್ ನಾಡ ಮನಸ್ಸ್ರಗುಂಡ್ ದೇವಡ ನ್ಯಾಯಪ್ರಮಾಣಕು, ಆಚೇಂಗಿ, ನಾಡ ಪಾಪತ್ರ ಗುಣತ್ರಗುಂಡ್, ಪಾಪತ್ರ ಕಾನೂನ್ಕು ಸೇವೆ ಮಾಡಿಯಂಡುಳ್ಳ.
ನಂಗ ನಂಗಡ ಪಾಪತ್ರ ಗುಣಕ್ ಅಡಿಯಾಳಾಯಿತಿಪ್ಪಕ, ನ್ಯಾಯಪ್ರಮಾಣತ್ರಗುಂಡ್ ಎದ್ದಿತ್ ಬಂತ್ ಪಾಪತ್ರ ಇಚ್ಛೆ, ಚಾವ್ರ ಫಲ ತಪ್ಪನೆಕೆ, ನಂಗಡ ತಡೀರ ಬಾಗತ್ಲ್ ಕ್ರಿಯೆ ಮಾಡ್ಚಿ.
ಎನ್ನಂಗೆಣ್ಣ್ಚೇಂಗಿ, ಕ್ರಿಸ್ತ ಯೇಸುರಲ್ಲಿ ಉಳ್ಳ ಐಕ್ಯತ್ಲ್ ನಂಗಕ್ ಜೀವ ತಪ್ಪ ಪವಿತ್ರಾತ್ಮತ್ರ ಕಾನೂನ್, ನನ್ನ ಪಾಪ ಪಿಂಞ ಚಾವ್ರ ಕಾನೂನಿಂಜ ಬುಡುಗಡೆ ಮಾಡ್ಚಿ.
ಮನುಷ್ಯಂಡ ಪಾಪತ್ರ ಗುಣ ಪವಿತ್ರಾತ್ಮಕ್ ವಿರೋದವಾಯಿತು, ದೇವಡ ಆತ್ಮ ಮನುಷ್ಯಂಡ ಪಾಪತ್ರ ಗುಣಕ್ ವಿರೋದವಾಯಿತು ಪೋರಾಡಿಯಂಡುಂಡ್. ನಿಂಗ ಮಾಡಂಡೂಂದ್ ಉಳ್ಳದ್ನ ಮಾಡ್ವಕ್ ಕಯ್ಯತನೆಕೆ ಈ ದಂಡು ಶತ್ರುವಳಾಯಿತುಂಡ್.
ಪಾಪಕ್ ವಿರೋದವಾಯಿತ್ ಉಳ್ಳ ಪೋರಾಟತ್ಲ್ ಚೋರೆ ಬೂಕ್ವಚ್ಚಕ್ ಇಂಞು ನಿಂಗ ಎದ್ರ್ ನಿಂದಿತ್ಲ್ಲೆ.
ನಂಗ ಎಲ್ಲಾರು ನಾನಾ ತರತ್ಲ್ ತಪ್ಪ್ ಮಾಡಿಯಂಡುಂಡ್; ಆಚೇಂಗಿ ನಿಂಗ ನಿಂಗಡ ನಾವ್ಕ್ ಕಡಿವಾಣ ಇಟ್ಟತೇಂಗಿ ನಿಂಗಡ ಬದ್ಕ್ನ ಕಾಪಾಡ್ವಿರ.
ನಿಂಗಡಲ್ಲಿ ಎನ್ನಂಗಾಯಿತ್ ಯುದ್ದ ಮಾಡ್ವಿರ? ಜಗಳ ಮಾಡ್ವಿರ? ನಿಂಗಡ ಶರೀರತ್ನ ಅದಿಕಾರ ಮಾಡ್ವಕಾಯಿತ್ ನಿಂಗಡಲ್ಲಿ ಯುದ್ದ ಮಾಡ್ವ ಇಚ್ಛೆರಗುಂಡಲ್ಲ?
ನಾಡ ಪ್ರೀತಿರ ಜನಳೇ, ಈ ಲೋಕತ್ಲ್ ಚೆನ್ನ ಕಾಲ ಮಾತ್ರ ಬದ್ಕ್ವಯಿಂಗಳಾಯಿತ್, ಮನೆ ಇಲ್ಲತಯಿಂಗಡನೆಕೆ ಇಪ್ಪ ನಿಂಗಳ ನಾನ್ ಬೋಡ್ವದ್ ಎಂತ ಎಣ್ಣ್ಚೇಂಗಿ: ನಿಂಗಡ ಆತ್ಮಕ್ ವಿರೋದವಾಯಿತ್ ಯುದ್ದ ಮಾಡ್ವ ಪಾಪತ್ರ ಗುಣತ್ನ ಕಳೆಯಂಡು.