ಅನ್ನನೆ ಅಲ್ಲಿ ಇಂಜ ಪಟ್ಟಣತ್ನೆಲ್ಲಾ, ಸಮತಟ್ಟ್ ಬೂಮಿಯೆಲ್ಲಾನ, ಅಲ್ಲಿ ಇಂಜ ಪಟ್ಟಣತ್ಲ್ ಜೀವಂತವಾಯಿತ್ಂಜ ಪ್ರತಿ ಮನುಷ್ಯನ ಪಿಂಞ ಬೂಮಿಲ್ ಬೊಳ್ಂದ ಬೊಳೆನ ಪೂರ್ತಿಯಾಯಿತ್ ನಾಶಮಾಡ್ಚಿ.
ಆನಗುಂಡ್, ಪಾಪತ್ರ ಮೇಲೆ ಚಾವ್ಕ್ ಜಯ ಕ್ಟ್ಟ್ನನೆಕೆ, ದೇವಡ ಕೃಪೆಯು ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ಮೂಲಕ ನಿತ್ಯ ಜೀವತ್ನ ತಂದಿತ್, ನೀತಿರಗುಂಡ್ ಜಯ ಕ್ಟ್ಟ್ವನೆಕೆ ಮಾಡ್ಚಿ.