28 ಆನಗುಂಡ್, ಪೊರಮೆ ಕಾಂಬನೆಕೆ ಯೆಹೂದ್ಯಂಗಳಾಯಿತ್ ಇಪ್ಪಯಿಂಗ, ಯೆಹೂದ್ಯಂಗ ಅಲ್ಲ, ಪೊರಮೆ ತಡೀಲ್ ಮಾಡ್ವ ಸುನ್ನತಿಯು, ಸುನ್ನತಿ ಅಲ್ಲ.
ಅಬ್ರಹಾಮ ನಂಗಡ ಅಪ್ಪಾಂದ್ ಎಣ್ಣುವಕ್ ಗೇನ ಮಾಡತಿ. ದೇವಕ್ ಇಲ್ಲಿ ಉಳ್ಳ ಕಲ್ಲಿಂಜ ಸಹ ಅಬ್ರಹಾಮಂಗ್ ಮಕ್ಕಳ ಪುಟ್ಟ್ಚಿಡ್ವಕ್ ಕಯ್ಯೂಂದ್ ನಾನ್ ನಿಂಗಕ್ ಎಣ್ಣ್ವಿ.
ನತಾನಯೇಲ ಯೇಸುರ ಪಕ್ಕ ಬಪ್ಪಕ, ಯೇಸು ಅಂವೊನ ನೋಟಿತ್: ನೋಟಿ, ಇಂವೊ ಏದ್ ಕಪಟವು ಇಲ್ಲತ ನೇರಾನ ಇಸ್ರಾಯೇಲಾಂದ್ ಎಣ್ಣ್ಚಿ.
ಇಕ್ಕ, ನಿಂಗಳ ಯೆಹೂದ್ಯಂಗಾಂದ್ ಕಾಕಿಯಂಡ್, ನ್ಯಾಯಪ್ರಮಾಣತ್ನ ಪುಡ್ಚಂಡ್, ದೇವಡ ಕೂಡೆ ಉಳ್ಳ ನಿಂಗಡ ಸಂಬಂದತ್ಲ್ ಹೊಗಳಿಯಂಡ್ ಉಳ್ಳಿರ.
ಕ್ರಿಸ್ತ ಯೇಸುರ ವಿಷಯತ್ಲ್, ಸುನ್ನತಿ ಮಾಡಿತ್ಂಜತೇಂಗಿಯು, ಮಾಡತ ಇಂಜತೇಂಗಿಯು ಒರ್ ಪ್ರಯೋಜನವು ಇಲ್ಲೆ, ಏದ್ ಮುಕ್ಯ ಎಣ್ಣ್ಚೇಂಗಿ, ನಂಗ ಅಂವೊಂಡ ಪುದಿಯ ಸೃಷ್ಟಿಯಾಯಿತ್ ಬದ್ಲಾಪದೇ.
ಆನಗುಂಡ್, ಮಿಂಞತ್ರ ಕಾಲತ್ಲ್ ಎನ್ನನೆ ಇಂಜಿರಾಂದ್ ಗೇನ ಮಾಡಿಯೊಳಿ; ನಿಂಗ ಯೆಹೂದ್ಯಂಗಳಾಯಿತ್ ತಡೀರ ಪ್ರಕಾರ ಪುಟ್ಟಿತ್ಲ್ಲೆ, ತಡೀಲ್ ಸುನ್ನತಿ ಮಾಡ್ನಯಿಂಗ ನಿಂಗಳ ಸುನ್ನತಿ ಮಾಡತಯಿಂಗಾಂದ್ ಕಾಕಿಯಂಡಿಂಜತ್.
ಅದ್ಂಗ್ ಸಮವಾನ ನಂಗಡ ರಕ್ಷಣೆಕಾಯಿತುಳ್ಳ ದೀಕ್ಷಾಸ್ನಾನ ಎಂತ ಎಣ್ಣ್ಚೇಂಗಿ, ಅದ್ ನಂಗಡ ತಡೀರ ಅಶುದ್ದತ್ನ ಕತ್ತುವ ವಿಷಯ ಅಲ್ಲ. ಆಚೇಂಗಿ, ದೇವಡ ವಿಷಯತ್ ನಂಗಡ ಮನಸಾಕ್ಷಿರ ಒಪ್ಪಂದವಾಯಿತ್, ಇಕ್ಕ ನಂಗಳ ಯೇಸು ಕ್ರಿಸ್ತ ಚಾವ್ಯಿಂಜ ಜೀವತ್ಲ್ ಬಂದ ಮೂಲಕ ರಕ್ಷಣೆ ಮಾಡಿಯೆ.
ನೀಕುಳ್ಳ ಹಿಂಸೆನ ಪಿಂಞ ನೀನ್ ಐಶ್ವರ್ಯವಂತಂವೊನಾಯಿತ್ ಇಂಜತೇಂಗಿಯು ಗರೀಬನಾಯಿತ್ ಇಪ್ಪದ್ ನಾಕ್ ಗೊತ್ತುಂಡ್. ಪಿಂಞ ಯೆಹೂದ್ಯಂಗಾಂದ್ ಎಣ್ಣ್ಚೇಂಗಿಯು ಯೆಹೂದ್ಯ ಅಲ್ಲತಯಿಂಗಳಾಯಿತ್ ಅಯಿಂಗ ಎಣ್ಣುವ ದೂಷಣೆ ನಾಕ್ ಗೊತ್ತುಂಡ್. ಅಯಿಂಗ ಸೈತಾನಂಡ ಸಬಾಮಂದಿರಕ್ ಕೂಡ್ನಯಿಂಗಳಾಯಿತುಂಡ್.