12 ಯೆಹೂದ್ಯಂಗಾಂದು, ಯೆಹೂದ್ಯ ಅಲ್ಲತಯಿಂಗಾಂದು ವೆತ್ಯಾಸ ಇಲ್ಲೆ, ಎಲ್ಲಾರ್ಕು ಒಡೆಯನಾಯಿತ್ ಉಳ್ಳ ಅಂವೊ, ಅಂವೊನ ಆರಾದನೆ ಮಾಡ್ವಯಿಂಗಕೆಲ್ಲಾ ದಾರಾಳವಾಯಿತ್ ಆಶೀರ್ವಾದ ಮಾಡ್ವಂವೊನಾಯಿತುಂಡ್.
ಅಯಿಂಗ ಸ್ತೆಫನಂಡ ಮೇಲೆ ಕಲ್ಲ್ ಕನ್ಚಂಡಿಪ್ಪಕ, ಅಂವೊ: ಒಡೆಯನಾನ ಯೇಸು ಕ್ರಿಸ್ತನೇ, ನಾಡ ಆತ್ಮತ್ನ ಸ್ವೀಕಾರ ಮಾಡ್ೕಂದ್ ಪ್ರಾರ್ಥನೆ ಮಾಡ್ಚಿ.
ಪಿಂಞ ಇಲ್ಲಿಯು ನೀಡ ಪೆದತ್ಲ್ ಆರಾದನೆ ಮಾಡ್ವಯಿಂಗಳ ಬಂದನೆ ಮಾಡ್ವ ಅದಿಕಾರತ್ನ ಮುಕ್ಯ ಯಾಜಕಯಿಂಜ ಪಡ್ಂದಿತುಂಡ್.
ಚತ್ತಯಿಂಗಕು, ಬದ್ಕಿಯಂಡುಳ್ಳಯಿಂಗಕು ಒಡೆಯನಾಯಿತ್ಪ್ಪಕಾಯಿತ್ ಕ್ರಿಸ್ತ ಚತ್ತ್ ಎದ್ದಿತ್ ಬದ್ಕಿಯಂಡ್ ಉಂಡ್.
ಯೆಶಾಯ ಪ್ರವಾದಿ: ಇಷಯ ಎಣ್ಣ್ವಂವೊಂಡ ಸಂತಾನತ್ಲ್ ಬಪ್ಪಂವೊನು, ಯೆಹೂದ್ಯ ಅಲ್ಲತಯಿಂಗಳ ಆಳುವಂವೊನು ಆಯಿತುಳ್ಳ ಒಬ್ಬ, ಬಂದಂಡುಂಡ್, ಅಂವೊಂಡಲ್ಲಿ ಯೆಹೂದ್ಯ ಅಲ್ಲತಯಿಂಗ ನಂಬಿಕೆ ಇಡ್ವಾಂದ್ ಎಣ್ಣ್ಚಿ.
ಅಥವ, ನಿಂಗ ಪಶ್ಚಾತಾಪ ಪಟ್ಟಿತ್ ದೇವಡ ಕಡೇಕ್ ಬಪ್ಪಕ್ ದೇವಡ ದಯೆ ನಿಂಗಳ ಕಾಕಿಯಂಡ್ ಉಂಡ್ೕಂದ್ ಗೊತ್ತಿಲ್ಲತೆ, ದೇವಡ ದಾರಾಳವಾಯಿತುಳ್ಳ ದಯೆ, ಸಯಿಸುವ ಗುಣ ಪಿಂಞ ತಾಳ್ಮೆ ಇನ್ನತಾನ ಐಶ್ವರ್ಯತ್ನ ಅಲ್ಲಗೆಳೆಯುವಿರ?
ದೇವಡ ನೀತೀಂದ್ ಎಣ್ಣುವದ್, ಯೇಸು ಕ್ರಿಸ್ತಂಡಲ್ಲಿ ಇಡ್ವ ನಂಬಿಕೇರ ಮೂಲಕ ನಂಗಕ್ ಕ್ಟ್ಟ್ವದ್, ಅದ್ ನಂಬಿಕೆ ಇಡ್ವಯಿಂಗ ದಾರಾಯಿತ್ಂಜತೇಂಗಿಯು, ಅಯಿಂಗ ಎಲ್ಲಾರ್ಕು ಕ್ಟ್ಟುವ, ಏದ್ ಪಕ್ಷಪಾತವು ಇಲ್ಲೆ.
ಕೊರಿಂಥ ಪಟ್ಟಣತ್ಲ್ ಉಳ್ಳ ಸಬೇಲ್ ಯೇಸು ಕ್ರಿಸ್ತಂಡ ಕೂಡೆ ಉಳ್ಳ ಐಕ್ಯತ್ಲ್ ಮಿಂಞಲೇ ದೇವಡ ಮಕ್ಕಳಾಯಿತ್ ಆನಯಿಂಗಕ್ ಪಿಂಞ ಅಯಿಂಗಕು ನಂಗಕು ಒಡೆಯನಾನ ಯೇಸು ಕ್ರಿಸ್ತಂಡ ಪೆದತ್ಲ್, ಎಲ್ಲಾ ಜಾಗತ್ಲ್ ಆರಾದನೆ ಮಾಡ್ವ ಜನತ್ರಕೂಡೆ, ಪವಿತ್ರವಾಯಿತ್ ಇಪ್ಪಕ್ ಕಾಕ್ಚಿಟ್ಟ ನಿಂಗಕ್, ಒಳ್ದ್ವ ಕಾಗದ ಇದ್.
ಆದ್ಯ ಮನುಷ್ಯನಾನ ಆದಾಮ ಮಣ್ಣಿಂಜ ಬಂದಂವೊ, ದಂಡನೆಯಂವೊನಾನ ಕ್ರಿಸ್ತ ಪರಲೋಕತ್ಂಜ ಬಂದಂವೊ.
ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ಕೃಪೆ ನಿಂಗಕ್ ಗೊತ್ತುಂಡ್; ಅಂವೊ ಐಶ್ವರ್ಯವಂತಂವೊನಾಯಿತ್ ಇಂಜತೇಂಗಿಯು, ಅಂವೊಂಡ ಗರೀಬತನತ್ರಗುಂಡ್ ನಿಂಗ ಐಶ್ವರ್ಯವಂತಯಿಂಗಳಾಯಿತ್ ಆಪನೆಕೆ ಅಂವೊ ನಿಂಗಕಾಯಿತ್ ಗರೀಬನಾಚಿ.
ಯೆಹೂದ್ಯಂಗಾಂದು ಇಲ್ಲೆ ಯೆಹೂದ್ಯಲ್ಲತಯಿಂಗಾಂದು ಇಲ್ಲೆ, ಅಡಿಯಾಳ್ೕಂದು ಇಲ್ಲೆ, ಎಜಮಾನಾಂದು ಇಲ್ಲೆ, ಆಣಾಳ್ೕಂದು ಇಲ್ಲೆ, ಪೊಣ್ಣಾಳ್ೕಂದು ಇಲ್ಲೆ. ನಿಂಗೆಲ್ಲಾರು ಕ್ರಿಸ್ತಂಡ ಕೂಡೆ ಉಳ್ಳ ಐಕ್ಯತ್ಲ್ ಒಂದಾಯಿತ್ ಉಂಡ್.
ಅಂವೊಂಡ ಕೃಪೇರ ಐಶ್ವರ್ಯತ್ರಗುಂಡ್, ಅಂವೊಂಡ ಮೋಂವೊಂಡ ಚೋರೆರ ಮೂಲಕ ನಂಗಡ ಪಾಪಕ್ ಮನ್ನಿಪ್ ಕ್ಟ್ಟಿತ್, ವಿಮೋಚನ ಕ್ಟ್ಟ್ಚಿ.
ಆಚೇಂಗಿ, ಕರುಣೆ ದುಂಬ್ನ ದೇವನಾನ ಅಂವೊ ನಂಗಡ ಮೇಲೆ ಬೆಚ್ಚ ಬಲ್ಯ ಪ್ರೀತಿರಗುಂಡ್,
ನಿಂಗ ಅಂವೊಂಡ ಪವಿತ್ರಾತ್ಮತ್ರ ಶಕ್ತಿರ ಮೂಲಕ ನಿಂಗಡ ಒಳ್ಲ್ ಉಳ್ಳ ಮನುಷ್ಯಂಡಲ್ಲಿ ಅಂವೊಂಡ ಮಹಿಮೇರ ಐಶ್ವರ್ಯತ್ರಗುಂಡ್ ನಿಂಗ ಬಲಪಡಂಡೂಂದು,
ಆ ಗುಟ್ಟ್ ಎಂತ ಎಣ್ಣ್ಚೇಂಗಿ, ದೇವಡ ನಲ್ಲ ಸುದ್ದಿರಗುಂಡ್, ಯೆಹೂದ್ಯಂಗಲ್ಲತ ಬೋರೆ ಜನ ಯೆಹೂದ್ಯಂಗಡ ಕೂಡೆ ಬಾದ್ಯಕಾರಂಗಳಾಯಿತ್, ಒರೇ ತಡೀರ ಬಾಗತ್ರನೆಕೆ ಕ್ರಿಸ್ತ ಯೇಸುರ ವಾಗ್ದಾನಕ್ ಪಾಲ್ದಾರಂಗಳಾಯಿತ್ ಇರಂಡು ಎಣ್ಣ್ವದೇ.
ದೇವಡ ಮಕ್ಕಡಲ್ಲಿ ಎಲ್ಲಾಡಕಿಂಜ ಚೆರಿಯಂವೊನಾನ ನಾಕ್, ಕ್ರಿಸ್ತಂಡ ಲೆಕ್ಕ ಮಾಡ್ವಕ್ ಕಯ್ಯತಚ್ಚಕ್ ಉಳ್ಳ ಐಶ್ವರ್ಯತ್ನ ಯೆಹೂದ್ಯಂಗಲ್ಲತ ಜನಕ್ ಅರಿಚಿಡುವಕುಳ್ಳ ಈ ಕೃಪೆ ನಾಕ್ ಕ್ಟ್ಟ್ಚಿ.
ಪ್ರತಿ ಒಬ್ಬನು ಯೇಸು ಕ್ರಿಸ್ತನೇ ಒಡೆಯಾಂದ್ ಎಣ್ಣಿತ್ ನಂಗಡ ಅಪ್ಪನಾನ ದೇವನ ಮಹಿಮೆ ಪಡ್ತ್ವ.
ನಾಡ ದೇವ ನಿಂಗಕ್ ಬೋಂಡಿಯಾನದ್ನೆಲ್ಲಾ, ದೇವಡ ದುಂಬ್ನ ಮಹಿಮೇರ ಐಶ್ವರ್ಯತ್ರಗುಂಡ್ ಯೇಸು ಕ್ರಿಸ್ತಂಡ ಮೂಲಕ ನಿಂಗಕ್ ತಪ್ಪ.
ಯೆಹೂದ್ಯಂಗಲ್ಲತ ಜನಕಾಯಿತ್ ಅಂವೊ ಬೆಚ್ಚಿತುಳ್ಳ ಈ ಐಶ್ವರ್ಯವಾನ ಮಹಿಮೇರ ಗುಟ್ಟ್ನ, ದೇವ ತಾಂಡ ಮಕ್ಕಕ್ ಕಾಂಬ್ಚಿಡಂಡೂಂದ್ ಉಳ್ಳದೇ ಅಂವೊಂಡ ಚಿತ್ತ. ಆ ಗುಟ್ಟ್ ಎಂತ ಎಣ್ಣ್ಚೇಂಗಿ, ಕ್ರಿಸ್ತ ನಿಂಡಗಲ್ಲಿ ಉಂಡ್, ಅದ್ ಮಹಿಮೇರೆ ನಿರೀಕ್ಷೆಯೇ.
ಇದ್ಲ್ ಯೆಹೂದ್ಯಂಗಲ್ಲತಯಿಂಗಾಂದ್, ಯೆಹೂದ್ಯಂಗಾಂದ್, ಸುನ್ನತಿ ಮಾಡ್ನಯಿಂಗಾಂದ್, ಸುನ್ನತಿ ಮಾಡತಯಿಂಗಾಂದ್, ಚಾಯಿ ಇಪ್ಪಕ್ ಗೊತ್ತುಳ್ಳಯಿಂಗಾಂದ್, ಚಾಯಿ ಇಪ್ಪಕ್ ಗೊತ್ತ್ಲ್ಲತಯಿಂಗಾಂದ್, ಅಡಿಯಾಳ್ೕಂದ್, ಅಡಿಯಾಳ್ ಅಲ್ಲತಯಿಂಗಾಂದ್, ಇದ್ನೆಲ್ಲಾ ದೇವ ನೋಟಿಯಂಡ್ ಇಲ್ಲೆ; ಕ್ರಿಸ್ತನೇ ಎಲ್ಲಾಡ ಒಳ್ಲ್ ಎಲ್ಲಾವಾಯಿತ್ ಉಂಡ್.
ದೇವ ಒಬ್ಬನೇ, ದೇವ ಪಿಂಞ ಮನುಷ್ಯಂಗಕ್ ಮದ್ಯಸ್ತನು ಒಬ್ಬನೇ. ಅಂವೊನೇ ಮನುಷ್ಯನಾಯಿತ್ ಬಂದ ಯೇಸು ಕ್ರಿಸ್ತ.
ಈಂಗ ಕೊರಿಕುಟ್ಟಿಯಾನವೊಂಡ ಕೂಡೆ ಯುದ್ದ ಮಾಡ್ವ. ಆಚೇಂಗಿ ಅಂವೊ ದೇವಾದಿ ದೇವನು ರಾಜಾದಿ ರಾಜನು ಆನಗುಂಡ್ ಅಯಿಂಗಳ ಗೆಲ್ಲುವ; ಅಂವೊಂಡ ಕೂಡೆ ಉಳ್ಳಯಿಂಗಳ, ಅಂವೊ ಕಾಕ್ನಯಿಂಗಾಂದು, ಗೊತ್ತ್ ಮಾಡ್ನಯಿಂಗಾಂದು, ನಂಬಿಕಸ್ತಂಗಾಂದು ಎಣ್ಣುವಾಂದು ಎಣ್ಣ್ಚಿ.
ಅಂವೊಂಡ ತೊಡೇರ ಮೇಲೆ ಪಿಂಞ ಬಟ್ಟೇರ ಮೇಲೆ ರಾಜಾದಿ ರಾಜ ದೇವಾದಿ ದೇವಾಂದ್ ಒಳ್ದಿತ್ಂಜತ್.