22 ಯೆಹೋವ ತಾಂಡ ಸೃಷ್ಟಿ ಕಾರ್ಯಕ್ ಮಿಂಞ, ಆದಿಯಿಂಜಲೇ ಜ್ಞಾನವಾನ ನನ್ನ ತಾಂಡ ಕೃಯೇರ ತೊಡಕವಾಯಿತ್ ಬೆಚ್ಚಂಡಿಂಜತ್.
ಯೆಹೋವ ಜ್ಞಾನತ್ಂಜ ಬೂಮಿಕ್ ಅಡಿಪಾಯ ಇಟ್ಟಿತ್, ಬುದ್ದಿಯಿಂಜ ಬಾನ ಮಂಡಲತ್ನ ಸ್ತಾಪನೆ ಮಾಡ್ಚಿ.
ಅಂವೊ ಎಲ್ಲಾಕಿಂಜ ಮಿಂಞ ಉಳ್ಳಂವೊನಾಯಿತ್, ಅಂವೊಂಡಲ್ಲಿಯೇ ಎಲ್ಲಾ ಒಂದಾಯಿತ್ ನಿಂದಂಡುಂಡ್.
ಲವೊದಿಕೀಯ ಪಟ್ಟಣತ್ಲ್ ಉಳ್ಳ ಸಬೆರ ದೂತಂಗ್ ಒಳ್ದ್ವಕುಳ್ಳದ್ ಎಂತ ಎಣ್ಣ್ಚೇಂಗಿ: ನಂಬಿಕಸ್ತನು, ಸತ್ಯವಂತನು, ದೇವಡ ಸೃಷ್ಟಿಕ್ ಆದ್ಯವಾಯಿತು ಉಳ್ಳ ಆಮೆನ್ ಎಣ್ಣ್ವಂವೊ ಎಣ್ಣಿಯಂಡುಳ್ಳ.