ತಾಂಡ ಜೀವತ್ರ ಮೇಲೆ ದಾರ್ ದುಂಬ ಆಸೆ ಬೆಚ್ಚಿತ್ಪ್ಪ, ಅಯಿಂಗಕ್ ಅಯಿಂಗಡ ಜೀವ ನಾಶ ಆಯಿಪೋಪ; ಈ ಲೋಕತ್ಲ್ ದಾರ್ ತಾಂಡ ಜೀವತ್ನ ದ್ವೇಶ ಮಾಡ್ವ, ಅಯಿಂಗ ಅಯಿಂಗಡ ಜೀವತ್ನ ನಿತ್ಯ ಜೀವಕಾಯಿತ್ ಕಾಪಾಡ್ವ.
ಆನಗುಂಡ್, ಪಾಪತ್ರ ಮೇಲೆ ಚಾವ್ಕ್ ಜಯ ಕ್ಟ್ಟ್ನನೆಕೆ, ದೇವಡ ಕೃಪೆಯು ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ಮೂಲಕ ನಿತ್ಯ ಜೀವತ್ನ ತಂದಿತ್, ನೀತಿರಗುಂಡ್ ಜಯ ಕ್ಟ್ಟ್ವನೆಕೆ ಮಾಡ್ಚಿ.