18 ಈ ಲೋಕತ್ರ ಜನ ನಿಂಗಳ ವಿರೋದ ಮಾಡ್ಚೇಂಗಿ, ಅಯಿಂಗ ನಿಂಗಕ್ ಮಿಂಞ ನನ್ನ ವಿರೋದ ಮಾಡ್ಚೀಂದ್ ನಿಂಗ ಗೇನ ಮಾಡಿಯೊಳಿ.
ನೀತಿವಂತಂವೊ ದುಷ್ಟನ ಅಸಹ್ಯವಾಯಿತ್ ಕಾಂಬ. ದುಷ್ಟ ಸತ್ಯವಂತಂವೊನ ಅಸಹ್ಯವಾಯಿತ್ ಕಾಂಬ.
ನಾಡಗುಂಡ್ ಎಲ್ಲಾ ಜನಳು ನಿಂಗಳ ದ್ವೇಶಿಚುಡುವ, ಆಚೇಂಗಿ ಕಡೇಕತ್ತನೆ ದೃಡವಾಯಿತ್ ನಂಬಿಕೇಲ್ ನಿಪ್ಪಂವೊಂಗ್ ರಕ್ಷಣೆ ಕ್ಟ್ಟ್ವ.
ಅಕ್ಕ ನಿಂಗಳ ಹಿಂಸೆ ಮಾಡ್ವಕಾಯಿತ್ ಒಪ್ಪ್ಚಿಟ್ಟಿತ್, ನಿಂಗಳ ಕೊಲ್ಲ್ಚಿಡುವ. ನಾಡ ಪೆದತ್ನಗುಂಡ್ ಎಲ್ಲಾ ದೇಶತ್ರ ಜನ ನಿಂಗಳ ದ್ವೇಶ ಮಾಡ್ವ.
ಜನ ನಿಂಗಳ ನಾಡಗುಂಡ್ ಅವಮಾನ ಮಾಡಿತ್, ಹಿಂಸೆ ಮಾಡಿತ್ ಪಿಂಞ ನಿಂಗಡ ಮೇಲೆ ಕೆಟ್ಟ ತಕ್ಕ್ ಪರ್ಂದತೇಂಗಿ, ನಿಂಗ ಆಶೀರ್ವಾದ ಪಡ್ಂದಯಿಂಗ;
ನಿಂಗ ನಾಡ ಶಿಷ್ಯಂಗಳಾನಗುಂಡ್ ಎಲ್ಲಾರು ನಿಂಗಳ ತ್ಕ್ಕಾರ ಮಾಡ್ವ, ಆಚೇಂಗಿ ಕಡೇಕತ್ತನೆ ಸ್ತಿರವಾಯಿತ್ ನಿಪ್ಪಂವೊಂಗ್ ರಕ್ಷಣೆ ಕ್ಟ್ಟುವ.
ಮನುಷ್ಯಕುಮಾರಂಗಾಯಿತ್ ಜನ ನಿಂಗಳ ಪಗೆ ಮಾಡಿತ್, ನಿಂಗಳ ತ್ಕ್ಕಾರ ಮಾಡಿತ್, ಅವಮಾನ ಮಾಡಿತ್, ನಿಂಗಕ್ ಕೆಟ್ಟ ಪೆದ ತಂತ್, ಬೋಂಡಾಂದ್ ಪೊರಮೆ ಇಟ್ಟತೇಂಗಿ ನಿಂಗ ಆಶೀರ್ವಾದ ಪಡ್ಂದಯಿಂಗಳಾಯಿತ್ಪ್ಪಿರ.
ನಾಡ ಮೇಲೆ ಉಳ್ಳ ನಂಬಿಕೇನ ನಿಂಗ ಬುಡುವಕ್ಕಾಗಾಂದ್ ನಿಂಗಕ್ ನಾನ್ ಇದ್ನೆಲ್ಲಾ ಎಣ್ಣಿಯೆ.
ನಿಂಗಕ್ ನಾಡಲ್ಲಿ ಸಮಾದಾನ ಇಕ್ಕಂಡೂಂದ್ ನಾನ್ ನಿಂಗಕ್ ಇದ್ನೆಲ್ಲಾ ಎಣ್ಣಿಯೆ. ಲೋಕತ್ಲ್ ನಿಂಗಕ್ ಕಷ್ಟ ಉಂಡ್ ಆಚೇಂಗಿಯು ದೈರ್ಯತ್ಲ್ ಇರಿ; ನಾನ್ ಲೋಕತ್ನ ಗೆದ್ದಿಯೇಂದ್ ಎಣ್ಣ್ಚಿ.
ಕೆಟ್ಟ ಕೆಲಸ ಮಾಡ್ವ ಎಲ್ಲಾರು ಬೊಳಿನ ದ್ವೇಶ ಮಾಡ್ವ, ಅಯಿಂಗ ಮಾಡ್ವ ಕ್ರಿಯೇಯೆಲ್ಲಾ ಗೊತ್ತಾಪಾಂದ್ ಬೊಳಿರ ಪಕ್ಕ ಬಪ್ಪ್ಲೆ.
ಈ ಲೋಕತ್ರ ಜನ ನಿಂಗಳ ವಿರೋದಿಚಿಡುಲೆ, ಅಯಿಂಗ ಮಾಡ್ವ ಕಾರ್ಯವೆಲ್ಲಾ ಕೆಟ್ಟದ್ೕಂದ್ ನಾನ್ ಸಾಕ್ಷಿ ಎಣ್ಣಿಯಂಡುಳ್ಳಗುಂಡ್, ನನ್ನ ವಿರೋದಿಚಿಡುವ.
ಯೇಸುನ ನಂಬ್ನಯಿಂಗಡ ಮನಸ್ಸ್ನ ಗಟ್ಟಿ ಮಾಡಿತ್, ನೇರಾನ ನಂಬಿಕೇಲ್ ಸ್ತಿರವಾಯಿತ್ ನಿಕ್ಕಂಡೂಂದ್ ಬುದ್ದಿ ತಕ್ಕ್ ಎಣ್ಣಿತ್, ನಂಗ ದುಂಬ ಕಷ್ಟತ್ನ ಅನುಬವಿಚಿಟ್ಟಿತ್ ದೇವಡ ರಾಜ್ಯತ್ರ ಒಳ್ಕ್ ಕೂಡಂಡೂಂದ್ ಎಚ್ಚರ ಮಾಡಿತ್ ಅಯಿಂಗಳ ದೈರ್ಯಪಡ್ತ್ಚಿ.
ನಂಬಿಕೇನ ಸುರು ಮಾಡ್ವ ನಾಯಕನು ಅದ್ನ ಪೂರ್ತಿಮಾಡ್ವಂವೊನು ಆಯಿತುಳ್ಳ ಯೇಸುರ ಮೇಲೆ ಕಣ್ಣ್ಟ್ಟಿತ್, ನಂಗಕಾಯಿತ್ ಬೆಚ್ಚಿತುಳ್ಳ ಓಟತ್ನ ಪೊರುಮೇಲ್ ಓಡೋಣ. ಎನ್ನಂಗೆಣ್ಣ್ಚೇಂಗಿ ಯೇಸು, ತಾಂಡ ಮಿಂಞ ಬೆಚ್ಚಿತ್ಂಜ ಕುಶಿಕಾಯಿತ್, ಅವಮಾನತ್ನ ಗೇನ ಮಾಡತೆ, ಶಿಲುಬೇನ ಸಹಿಸಿಯಂಡ್ ದೇವಡ ಸಿಂಹಾಸನತ್ರ ಬಲ್ತೆ ಬರಿಲ್ ಅಳ್ತತ್.
ನಿಯತಿ ಇಲ್ಲತ ಜನಳೇ, ಈ ಬೂಲೋಕತ್ರ ಕೂಡೆ ಕೂಟ್ ಉಂಡೇಂಗಿ ದೇವನ ಅಲ್ಲಗೆಳೆದಿತ್, ದೂರ ಮಾಡ್ನನೆಕೇಂದ್ ಗೊತ್ತ್ಲ್ಲೆಯ? ಆನಗುಂಡ್ ಈ ಬೂಲೋಕತ್ರ ಕೂಡೆ ಕೂಟ್ ಬೆಪ್ಪಕ್ ಕುಶಿ ಉಳ್ಳಯಿಂಗ ದೇವಕ್ ಶತ್ರು ಆಯಿಪೋಪ.
ನಂಗಳ ದೇವಡ ಮಕ್ಕಾಂದ್ ಕಾಕ್ನಗುಂಡ್ ನಂಗಡ ದೇವನಾನ ಅಪ್ಪ ನಂಗಡ ಮೇಲೆ ಇಟ್ಟಿತ್ತುಳ್ಳ ಪ್ರೀತಿ ಎಚ್ಚಕ್ ಬಲ್ಯದ್ೕಂದ್ ನೋಟಿ! ಅಕ್ಕು, ನಂಗ ದೇವಡ ಮಕ್ಕಳೇ! ಆಚೇಂಗಿ, ಈ ಲೋಕತ್ರ ಜನ ನಂಗಳ ದೇವಡ ಮಕ್ಕಾಂದ್ ಅರಿಂಜಿತ್ಲ್ಲೆ, ಎನ್ನಂಗೆಣ್ಣ್ಚೇಂಗಿ ಅಯಿಂಗಕ್ ದೇವನ ಗೊತ್ತ್ಲ್ಲೆ.
ಆನಗುಂಡ್ ಅಣ್ಣತಮ್ಮಣಂಗಳೇ, ಈ ಲೋಕ ನಿಂಗಳ ದ್ವೇಶ ಮಾಡ್ಚೇಂಗಿ ಆಶ್ಚರ್ಯ ಪಡತಿ.
ಯೇಸುರ ಮೇಲೆ ನಂಬಿಕೆ ಉಳ್ಳ ಎಲ್ಲಾರು, ಕ್ರಿಸ್ತ ಶುದ್ದವಾಯಿತ್ ಉಳ್ಳನೆಕೆ ಅಯಿಂಗಳು ಅಯಿಂಗಳ ಶುದ್ದ ಮಾಡ್ವ.