18 ದೇವಾಲಯತ್ಲ್ ಜನಡ ಗುಂಪ್ ಪಿಂಞ ಗಲಾಟೆರ ಗುಂಪ್ ಏದು ನಾಡ ಕೂಡೆ ಇಲ್ಲತಿಪ್ಪಕ, ನಾನ್ ದೇವಾಲಯತ್ಲ್ ಶುದ್ದ ಮಾಡ್ವ ಆಚಾರತ್ನ ಪೂರ್ತಿ ಮಾಡಿಯಂಡಿಂಜ, ಅಕ್ಕ ಆಸ್ಯ ದೇಶತ್ಂಜ ಬಂದ ಚೆನ್ನ ಯೆಹೂದ್ಯಂಗ ನನ್ನ ಕಂಡತ್.
ನನ್ನ ಎನ್ನಂಗ್ ನಿಂಗ ಪ್ರಶ್ನೆ ಕ್ೕಟಂಡ್ ಉಳ್ಳಿರಾ? ಜನಳ ಕ್ೕಳಿ ನಾನ್ ಎಂತ ಅಯಿಂಗಕ್ ಬೋದನೆ ಮಾಡಿಯೇಂದು, ನಾನ್ ಎಂತ ಎಣ್ಣಿಯೇಂದು ಅಯಿಂಗಕ್ ಗೊತ್ತುಂಡ್ೕಂದ್ ಯೇಸು ಅಂವೊಂಗ್ ಎಣ್ಣ್ಚಿ.
ನಂಗೆಲ್ಲ ಪಾರ್ಥ್ಯಂಗ, ಮೇದ್ಯಂಗ, ಏಲಾಮ್ಯಂಗ, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ,
ನೀನ್ ಅಯಿಂಗಳ ಕೂಟಿಯಂಡ್ ಪೋಯಿತ್ ಅಯಿಂಗಡ ಕೂಡೆ ನಿನ್ನ ಶುದ್ದ ಮಾಡ್ವ ಆಚಾರತ್ಲ್ ಅಯಿಂಗ ತಂಗಡ ತೆಲ್ಮಿನ ಬೋಳ್ಚಿಡ್ವಕ್ ಆಪಂತ ಪಣತ್ನ ಕರ್ಚ್ಮಾಡ್: ಇನ್ನನೆ ಮಾಡ್ಚೇಂಗಿ ನಿಂಗಡ ವಿಷಯತ್ ಕ್ೕಟ ತಕ್ಕ್ ನೇರಲ್ಲಾಂದು, ನಿಂಗಳು ಸಹ ನ್ಯಾಯಪ್ರಮಾಣತ್ರ ಪ್ರಕಾರ ನಡ್ಂದಂಡುಂಡ್ೕಂದು ಎಲ್ಲಾ ಜನಕು ಗೊತ್ತಾಪ.
ದೇವಾಲಯತ್ಲ್ ನಾನ್ ಒಬ್ಬಂಡ ಕೂಡೆಯಾಚೇಂಗಿಯು ವಾದ ಮಾಡ್ನದಾಡ್, ಸಬಾಮಂದಿರತ್ಲ್ ಪಿಂಞ ಪಟ್ಟಣತ್ರ ಏದ್ ಜಾಗತ್ಲು ನಾನ್ ಜನಳ ಗುಂಪು ಕೂಟಿತ್ ಕಲಹ ಮಾಡ್ನದಾಡ್ ಈಂಗ ಕಂಡಿತ್ಲ್ಲೆ.
ಈ ಕಾರಣಕಾಯಿತ್ ಯೆಹೂದ್ಯಂಗ ದೇವಾಲಯತ್ಲ್ ನನ್ನ ಪುಡ್ಚಿತ್ ಕೊಲ್ಲ್ವಕ್ ಪ್ರಯತ್ನಪಟ್ಟತ್.
ಆಚೇಂಗಿ, ಸ್ತೆಫನನ ವಿರೋದಿಚಿಡ್ವಯಿಂಗ ಅಲ್ಲಿ ಇಂಜತ್. ಅಯಿಂಗ ದಾರ್ ಎಣ್ಣ್ಚೇಂಗಿ, ಕುರೇನ್ಯ, ಅಲೆಕ್ಸಾಂದ್ರಿಯ, ಕಿಲಿಕ್ಯ ಪಿಂಞ ಆಸ್ಯ ಪ್ರಾಂತ್ಯತ್ಂಜ ಬಂದ ಯೆಹೂದ್ಯಂಗಳಾಯಿತ್ಂಜತ್. ಅಯಿಂಗ ಲಿಬೆರ್ತೀನ ಎಣ್ಣುವ ಸಬಾಮಂದಿರಕ್ ಕೂಡ್ನಯಿಂಗಳಾಯಿತ್ಂಜತ್. ಅಯಿಂಗ ಸ್ತೆಫನಂಡ ಕೂಡೆ ತರ್ಕ ಮಾಡಿಯಂಡಿಂಜತ್.