38 ಚೆನ್ನ ದಿವಸತ್ರ ಮಿಂಞ ಸರ್ಕಾರಕ್ ವಿರೋದವಾಯಿತ್ ಗಲಾಟೆ ಮಾಡಿತ್ ಮುಕ್ಯಪಟ್ಟಯಿಂಗಳ ಕೊಲ್ಲ್ವಂತ ನಾಲಾಯಿರ ಉಗ್ರವಾದಿಯಳ ಮಣಬೂಮಿಕ್ ಕಾಕಿಯಂಡ್ ಪೋನ ಐಗುಪ್ತ ದೇಶತ್ರ ಮನುಷ್ಯ ನೀನ್ ತಾನೇಂದ್ ಕ್ೕಟತ್.
ಆಂಗ್, ಜನ ನೋಟಿ ಅಂವೊ ಮಣಬೂಮಿಲ್ ಉಂಡ್ೕಂದ್ ಎಣ್ಣ್ಚೇಂಗಿ, ನಿಂಗ ಅಲ್ಲಿಕ್ ಪೋಕತಿ; ಇಲ್ಲಿ ನೋಟಿ ಕೋಂಬರೆ ಒಳ್ಕ್ ಉಂಡ್ೕಂದ್ ಎಣ್ಣ್ಚೇಂಗಿ ಅದ್ನ ನಂಬತಿ.
ಜನ ನಿಂಗಳ ನಾಡಗುಂಡ್ ಅವಮಾನ ಮಾಡಿತ್, ಹಿಂಸೆ ಮಾಡಿತ್ ಪಿಂಞ ನಿಂಗಡ ಮೇಲೆ ಕೆಟ್ಟ ತಕ್ಕ್ ಪರ್ಂದತೇಂಗಿ, ನಿಂಗ ಆಶೀರ್ವಾದ ಪಡ್ಂದಯಿಂಗ;
ಕಲಹ ಮಾಡಿತ್, ಆ ಕಲಹತ್ಲ್ ಕೊಲೆ ಮಾಡ್ನ ಬರಬ್ಬ ಎಣ್ಣ್ವಂವೊ ಆ ಸಮಯತ್ಲ್ ಜೈಲ್ಲ್ ಇಂಜತ್.
ಬರಬ್ಬ ಎಣ್ಣ್ವಂವೊ ಯೆರೂಸಲೇಮ್ಲ್ ಕಲಹ ಮಾಡಿತ್, ಕಲಹತ್ಲ್ ಒಬ್ಬನ ಕೊಲೆ ಮಾಡಿತ್ ಜೈಲ್ಲ್ ಇಂಜತ್.
ನಂಗಡ ವಿಷಯತ್ ಕುತ್ತ ಪರಿಯುವಯಿಂಗಕ್ ನಂಗ ಪೊರುಮೇಲ್ ಜವಾಬ್ ಕೊಡ್ಪ, ಈ ನಾಳ್ಕತ್ತನೆ ನಂಗ ಈ ಲೋಕತ್ರ ಜನಕ್ ಕಚಡರನೆಕೆಯು, ಈ ಲೋಕಕ್ ಹೇಸಿಗೆಯಾಯಿತು ಉಂಡ್.