17 ನಾನ್ ಇನ್ನನೆ ಎಣ್ಣ್ವದ್ ಒಡೆಯಂಡ ಅದಿಕಾರತ್ರನೆಕೆ ಅಲ್ಲ, ಈ ಹೊಗಳಿಚಿಡುವ ದೈರ್ಯತ್ಲ್ ಮುಠಾಳನೆಕೆ ಎಣ್ಣಿಯಂಡುಳ್ಳ.
ಮಂಗಲ ಆನ ಪಿಂಞ ಕ್ರಿಸ್ತಂಗಳಾನ ಜನಕ್, ಒಡೆಯಂಡದ್ ಅಲ್ಲ, ನಾಡ ಅಬಿಪ್ರಾಯ ಎಂತ ಎಣ್ಣ್ಚೇಂಗಿ: ಕ್ರಿಸ್ತಂಗ್ ಕೂಡ್ನ ಒಬ್ಬಂಡ ಪೊಣ್ಣ್, ಕ್ರಿಸ್ತನ ನಂಬತ ಪೊಣ್ಣಾಳಾಯಿತ್ಂಜತೇಂಗಿಯು, ಅವ ಅಂವೊಂಡ ಕೂಡೆ ಬದ್ಕ್ವೀಂದ್ ಒತ್ತಂಡಕ ಅವಳ ಅಂವೊ ಬುಡ್ವಕ್ಕಾಗ.
ಇಕ್ಕ ಮಂಗಲ ಕಯಿಕತೆ ಉಳ್ಳ ಕನ್ನಿ ಮೂಡಿಯಂಗಡ ವಿಷಯತ್ಲ್, ನಾಕ್ ಒಡೆಯಂಡ ಆಜ್ಞೆ ಕ್ಟ್ಟಿತ್ತ್ಲ್ಲೆ. ಆಚೇಂಗಿ, ನಾನ್ ಎಣ್ಣ್ವದ್ ಸತ್ಯವಾಯಿತ್ ಇಪ್ಪನೆಕೆ, ನಾಕ್ ದೇವ ಕರುಣೆ ಕಾಟಿಯಂಡ್ ಉಳ್ಳಾಂಗ್, ನಾಡ ಅಬಿಪ್ರಾಯತ್ನ ಎಣ್ಣ್ವಿ.
ನಾನ್ ನಿಂಗಕ್ ಇದ್ನ ಒರ್ ಆಲೋಚನೆಯಾಯಿತ್ ಎಣ್ಣಿಯಂಡ್ ಉಂಡ್, ಇದ್ ಒರ್ ಆಜ್ಞೆ ಅಲ್ಲ.
ನಿಂಗ ನಾಡ ಮುಠಾಳತನತ್ನ ಚೆನ್ನ ಸಹಿಸಿಯಂಡಿಂಜತೇಂಗಿ ಚಾಯಿಪ್ಪ. ಅನ್ನನೆ ಮಿಂಞಲೇ ನಿಂಗ ನನ್ನ ಸಹಿಸಿಯಂಡಿಂಜಿರ.
ಮಕೆದೋನ್ಯತ್ರ ಜನ ನಾಡ ಕೂಡೆ ಬಂದಿತ್, ನಿಂಗ ತಯಾರಾಯಿತ್ ಇಲ್ಲತದ್ನ ಕಾಂಬಕ, ಇಚ್ಚಕ್ ಬಲ್ಯದಾಯಿತ್ ನಾನ್ ನಿಂಗಡ ವಿಷಯತ್ನ ಎಣ್ಣ್ನಾಂಗ್, ನಿಂಗಕ್ ಞಾಣ ಆಪಾಂದ್ ನಾನ್ ಎಣ್ಣುವಕ್ ಬದ್ಲಾಯಿತ್, ನಂಗಳೇ ಞಾಣ ಪಡುವನೆಕೆ ಆಪ.