ಕಡೇಕ್ ಅಂವೊ: ನಾನ್ ದೇವಕ್ ಬೊತ್ತ್ವಂವೊನಲ್ಲ ಮನುಷ್ಯನ ಲೆಕ್ಕ ಮಾಡ್ವಂವೂನೂ ಅಲ್ಲ, ಆಚೇಂಗಿಯು ಈ ವಿದವೆ ನನ್ನ ದುಂಬ ತೊಂದರೆ ಮಾಡಿಯಂಡುಳ್ಳಗುಂಡ್, ಪುನಃ ಅವ ನಾಡ ಪಕ್ಕ ಬಂತ್ ನನ್ನ ತೊಂದರೆ ಮಾಡತನೆಕೆ ನಾನ್ ಅವಡ ವಿಷಯತ್ನ ನೋಟಿತ್ ಅವಕ್ ನ್ಯಾಯ ತಪ್ಪೀಂದ್ ಅಂವೊಂಡ ಮನಸ್ಸ್ಲ್ ಗೇನ ಮಾಡ್ಚಿ.
ನಾಡ ಪ್ರೀತಿರ ಜನಳೇ, ಈ ಲೋಕತ್ಲ್ ಚೆನ್ನ ಕಾಲ ಮಾತ್ರ ಬದ್ಕ್ವಯಿಂಗಳಾಯಿತ್, ಮನೆ ಇಲ್ಲತಯಿಂಗಡನೆಕೆ ಇಪ್ಪ ನಿಂಗಳ ನಾನ್ ಬೋಡ್ವದ್ ಎಂತ ಎಣ್ಣ್ಚೇಂಗಿ: ನಿಂಗಡ ಆತ್ಮಕ್ ವಿರೋದವಾಯಿತ್ ಯುದ್ದ ಮಾಡ್ವ ಪಾಪತ್ರ ಗುಣತ್ನ ಕಳೆಯಂಡು.