1 ಮುನ್ನುಡಿಯೊವಾನ್ನನು ಮೂರನೆಯ ಪತ್ರ ಒಬ್ಬ “ಸಭಾಪ್ರಮುಖನು” ಗಾಯನೆಂಬ ಸಭಾನಾಯಕನಿಗೆ ಬರೆದುದು. ಇದರಲ್ಲಿ ಲೇಖಕನು ಗಾಯನ ಪರೋಪಕಾರವನ್ನು ಪ್ರಶಂಸಿಸಿ, ದಿಯೊತ್ರೇಫ ಎಂಬವನ ಬಗ್ಗೆ ಎಚ್ಚರಿಕೆಯಿಂದ ಇರಬೇಕೆನ್ನುತ್ತಾನೆ.ಪರಿವಿಡಿಪೀಠಿಕೆ 1-4ಗಾಯನ ಪ್ರಶಂಸೆ 5-8ದಿಯೊತ್ರೇಫನ ಬಗ್ಗೆ ಎಚ್ಚರಿಕೆ 9-10ದೆಮೇತ್ರಿಯನ ಗುಣಗಾನ 11-12ಸಮಾಪ್ತಿ 13-15
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.