2 ನಾಡ ಅಣ್ಣತಮ್ಮಣಂಗಳೇ, ನಿಂಗಕ್ ಬಪ್ಪ ನಾನಾತರ ಪರೀಕ್ಷೆನ ಸಂತೋಷವಾಯಿತ್ ಎಡ್ತೊಳಿ.
ಯೇಸುರ ಪೆದಕಾಯಿತ್ ಅವಮಾನ ಪಡುವಕ್ ದೇವ ಅಯಿಂಗಳ ಯೋಗ್ಯ ಉಳ್ಳಯಿಂಗಳಾಯಿತ್ ನೋಟ್ನಗುಂಡ್, ಅಪೊಸ್ತಲಂಗ ಅಲ್ಲಿಂಜ ಕುಶೀಲ್ ಪೊರಟಿತ್ ಪೋಚಿ.
ಅದ್ ಮಾತ್ರ ಅಲ್ಲ, ಕಷ್ಟ ತಾಳ್ಮೆನೆ, ತಾಳ್ಮೆ ಚಾಯಿ ಗುಣತ್ನ, ಚಾಯಿ ಗುಣ ನಿರಿಕ್ಷೇನ ಉಂಟ್ ಮಾಡ್ವಾಂದ್ ನಂಗಕ್ ಗೊತ್ತಾಯಿತ್,
ನಿಂಗಕ್, ಯೇಸು ಕ್ರಿಸ್ತಂಡ ಮೇಲೆ ನಂಬಿಕೆ ಬೆಪ್ಪ ಬಾಗ್ಯ ಮಾತ್ರ ಅಲ್ಲ, ಅಂವೊಂಗಾಯಿತ್ ನೊಂಬಲ ಎಡ್ತವಕೂ ಬಾಗ್ಯ ಕ್ಟ್ಟ್ಚಿ.
ಎನ್ನಂಗೆಣ್ಣ್ಚೇಂಗಿ, ನಿಂಗಡ ನಂಬಿಕೇರ ಆರಾದನೆನ ನಿಂಗ ದೇವಕ್ ಅರ್ಪಿಚಿಡುವಕಾಯಿತ್, ನಾಡ ಜೀವತ್ನ ನೀರ್ರನೆಕೆ ದೇವಕ್ ಬೂಕಿತ್ ಕಳಂದತೇಂಗಿಯು ಅದ್ಲ್ ನಾನ್ ಕುಶಿ ಪಡುವಿ. ಅನ್ನನೆ ನಡ್ಂದತೇಂಗಿ ಆ ಕುಶೀನ ನಿಂಗೆಲ್ಲಾರು ಪಾಲ್ ಮಾಡಂಡೂಂದ್ ನಾನ್ ಎಣ್ಣ್ವಿ.
ಅಕ್ಕು, ನಿಂಗ ಸಂತೋಷ ಪಡಂಡು, ಪಿಂಞ ನಿಂಗಡ ಸಂತೋಷತ್ನ ನಾನು ಪಾಲ್ ಮಾಡ್ವಿ.
ಇಕ್ಕ ನಿಂಗಡಗುಂಡ್ ನಾನ್ ಅನುಬವಿಚಿಟ್ಟಂಡುಳ್ಳ ಕಷ್ಟತ್ಲ್ ಕುಶಿಪಟ್ಟಿತ್, ಕ್ರಿಸ್ತಂಡ ಕಷ್ಟತ್ಲ್ ಇಂಞು ಮಾಡ್ವಕುಳ್ಳದ್ನ ಅಂವೊಂಡ ತಡಿಯಾನ ಸಬೇಕಾಯಿತ್ ನಾಡ ತಡೀಲ್ ಪೂರ್ತಿ ಮಾಡಿಯಂಡುಳ್ಳ.
ಕ್ರಿಸ್ತಂಗಾಯಿತ್ ಜೈಲ್ಲ್ ಕೈದಿಯಾಯಿತ್ ಇಂಜಯಿಂಗಕ್ ಕನಿಕರ ಕಾಟಿತುಳ್ಳಿರ, ನಿಂಗಡ ಆಸ್ತಿ ನಿಂಗಳ ಬುಟ್ಟಿತ್ ಪೋಪಕ, ನಿಂಗಕ್ ಪರಲೋಕತ್ಲ್ ಇದ್ಂಗಿಂಜ ಚಾಯಾನದು, ಪಾಳಾಯಿ ಪೋಕತದುವಾಯಿತುಳ್ಳ ಆಸ್ತಿ ಉಂಡ್ೕಂದ್ ಗೊತ್ತಾನಗುಂಡ್, ಸುಲ್ಗೆ ಮಾಡ್ವಕ್ ಕುಶೀಲ್ ಬುಟ್ಟಿರ.
ಸೋದನೆನ ಸಹಿಸುವ ಮನುಷ್ಯ ಆಶೀರ್ವಾದ ಪಡ್ಂದಂವೊ; ಎನ್ನಂಗೆಣ್ಣ್ಚೇಂಗಿ ಅಂವೊ ಚೋತ್ಪೋಯಿತಿಲ್ಲೇಂದ್ ಗೊತ್ತಾನ ಪಿಂಞ, ದೇವನ ಪ್ರೀತಿಚಿಡ್ವಯಿಂಗಕಾಯಿತ್ ದೇವ ವಾಗ್ದಾನ ಮಾಡ್ನ ನಿತ್ಯ ಜೀವತ್ರ ಕಿರೀಟ ಅಂವೊಂಗ್ ಕ್ಟ್ಟ್ವ.
ನಾಡ ಅಣ್ಣತಮ್ಮಣಂಗಳೇ, ನಿಂಗ ಮೋಸ ಪೋಕತಿ.
ನಾಡ ಅಣ್ಣತಮ್ಮಣಂಗಳೇ! ಎಲ್ಲಾರು ಕ್ೕಪಕ್ ಚುರ್ಕಾಯಿತು, ತಕ್ಕ್ ಪರಿಯುವಕ್ ನಿದಾನವಾಯಿತು, ಚೆಡಿ ಮಾಡ್ವಕ್ ತಾಳ್ಮೆಯಾಯಿತು ಇಕ್ಕಂಡು.
ಕಷ್ಟತ್ಲ್ ತಾಳ್ಮೆಯಾಯಿತುಳ್ಳಯಿಂಗಳ ಆಶೀರ್ವಾದ ಪಡ್ಂದಯಿಂಗಾಂದ್ ನಂಗ ಎಣ್ಣ್ವಲ್ಲಾ? ಯೋಬ ಎಣ್ಣ್ವಂವೊಂಡ ತಾಳ್ಮೆನ ಕ್ೕಟಿತುಳ್ಳಿರಲ್ಲ? ಒಡೆಯಂಡ ಚಿತ್ತ ಎಂತ್ೕಂದ್ ಕಡೇಕ್ ಕಂಡಿತುಳ್ಳಿರಲ್ಲ? ಒಡೆಯ ದುಂಬ ದಯವಂತನು ಪಿಂಞ ಕರುಣೆ ಉಳ್ಳಂವೊ ಆಯಿತುಂಡ್.
ಅನ್ನನೆ ಆಚೇಂಗಿ, ಬಕ್ತಿಯುಳ್ಳಯಿಂಗಳ ಅಯಿಂಗಕ್ ಬಪ್ಪ ಸೋದನೆಯಿಂಜ ಕಾಪಾಡ್ವಕು, ಅನೀತಿಯಾನಯಿಂಗಳ ನ್ಯಾಯತೀರ್ಪ್ ನಾಳ್ಕತ್ತನೆ ಶಿಕ್ಷೇಲ್ ಬೆಚ್ಚಿತ್ಪ್ಪಕು ಒಡೆಯಂಗ್ ಗೊತ್ತುಂಡ್.
ನೀಕ್ ಬಪ್ಪಕುಳ್ಳ ಕಷ್ಟತ್ರ ವಿಷಯತ್ ನೀಕ್ ಏದ್ ಪೋಡಿಯು ಬೋಂಡ; ಇದಾ, ನಿಂಗಳ ಪರೀಕ್ಷೆ ಮಾಡ್ವಕಾಯಿತ್ ಸೈತಾನ ನಿಂಗಡಲ್ಲಿ ಚೆನ್ನ ಜನಳ ಜೈಲ್ಕ್ ಇಡ್ವ, ಪತ್ತ್ ದಿನ ಹಿಂಸೆ ಪಡ್ವಿರ. ಆಚೇಂಗಿ ಚಾವಕತ್ತನೆ ನಂಬಿಕಸ್ತಂಗಳಾಯಿತಿರಿ. ಅಕ್ಕ, ಜೀವತ್ರ ಕಿರೀಟತ್ನ ನೀಕ್ ತಪ್ಪಿ.