ನಿಂಗ ನಾಡ ಹೃದಯತ್ಲ್ ಎಕ್ಕಾಲು ವಾಸಮಾಡಿಯಂಡುಳ್ಳಗುಂಡ್, ನಿಂಗ ಎಲ್ಲಾಡ ವಿಷಯತ್ಲ್ ನಾನ್ ಇನ್ನನೆ ಎಣ್ಣ್ವದ್ ನಾಕ್ ಚಾಯೀಂದ್ ಕಾಂಬ. ದೇವ ನಾಡ ಮೇಲೆ ಕಾಂಬ್ಚಿಟ್ಟ ವಿಶೇಷವಾನ ಕೃಪೇರ ವಿಷಯತ್ಲ್, ನಾನ್ ಜೈಲ್ಲ್ ಇಪ್ಪಕಲು, ನಲ್ಲ ಸುದ್ದಿರ ವಿಷಯತ್ಲ್ ಜವಾಬ್ ಕೊಡ್ತಂಡ್ ಸ್ತಾಪನೆ ಮಾಡ್ವಕಲು, ನಾಡ ಕೂಡೆ ಪಾಲ್ದಾರಂಗಳಾಯಿತ್ ಉಳ್ಳಿರ.